Tuesday, April 16, 2024
Google search engine
Homeತುಮಕೂರು ಲೈವ್ಇಂದು ತುಮಕೂರಿನಲ್ಲಿ ಉಪವಾಸ ಸತ್ಯಾಗ್ರಹ

ಇಂದು ತುಮಕೂರಿನಲ್ಲಿ ಉಪವಾಸ ಸತ್ಯಾಗ್ರಹ

Publicstory


Tumkuru: ಸಂಯುಕ್ತ ಕಿಸಾನ್ ಮೋರ್ಚಾದ ಕರೆಯಂತೆ ರಾಜ್ಯದಲ್ಲೂ ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30ರಂದು ಶನಿವಾರ ಉಪವಾಸ ಸತ್ಯಾಗ್ರಹವನ್ನು ನಗರದ ಕೇಂದ್ರದ ಟೌನ್ ಹಾಲ್ ವೃತ್ತದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ, ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಕನಾ೯ಟಕ ರಾಜ್ಯ ರೈತ ಸಂಘದ ಎರಡು ಬಣಗಳು, ಕೆ.ಪಿ.ಆರ್. ಎಸ್, ಆರ್.ಕೆ.ಎಸ್., ಎ.ಐ.ಕೆ.ಎಸ್., ಜೆಸಿಟಿಯು, ವಿದ್ಯಾರ್ಥಿ-ಯುವಜನ ಸಂಘಟನೆ,ದಲಿತ ಸಂಘಟನೆಗಳು, ಕೊಳಗೇರಿ ಹಿತ ರಕ್ಷಣಾ ಸಮಿತಿ, ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವನೀಡಲಿವೆ.

ಆದ್ದರಿಂದ ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳ ಪರವಾಗಿ ದೊರೈರಾಜು, ಸಿ. ಯತಿರಾಜು, ಬಿ. ಉಮೇಶ್,
ಎ. ಗೋವಿಂದರಾಜು, ಶಂಕರಪ್ಪ,
ಕೆ.ಎಸ್. ಧನಂಜಯಾರಾಧ್ಯ, ಆಜ್ಜಪ್ಪ, ಎಸ್.ಎನ್. ಸ್ವಾಮಿ, ಕಂಬೇಗೌಡ,
ಎ. ನರಸಿಂಹಮೂತಿ೯, ಡಾ. ಆರುಂಧತಿ, ಡಾ.ಬಸವರಾಜು,
ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಗಿರೀಶ, ಮಂಜುಳ,
ಈ.ಶಿವಣ್ಣ, ಜಿ. ದಶ೯ನ್, ಆಶ್ವಿನಿ ಮುಂತಾದವರು ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?