Friday, July 26, 2024
Google search engine
Homeತುಮಕೂರು ಲೈವ್ಬರಕನಹಾಲ್ ಗ್ರಾಮದಲ್ಲಿ ವೈದ್ಯರ ಸಂಜೆಯ ಗ್ರಾಮ ಭೇಟಿ

ಬರಕನಹಾಲ್ ಗ್ರಾಮದಲ್ಲಿ ವೈದ್ಯರ ಸಂಜೆಯ ಗ್ರಾಮ ಭೇಟಿ

ಚಿಕ್ಕನಾಯಕನಹಳ್ಳಿ: ಸಾಯಿಗಂಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌತಮ ಬುದ್ಧ ಸಾಮಾಜಿಕ ಟ್ರಸ್ಟ್ ಸಹಯೋಗದೊಂದಿಗೆ
“ಶ್ರೀ ಸಾಯಿ ಗ್ರಾಮ ವಿಕಾಸ” ಕಾರ್ಯಕ್ರಮದ ಅಡಿಯಲ್ಲಿ “ವೈದ್ಯರ ಸಂಜೆಯ ಗ್ರಾಮ ಭೇಟಿ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಭಿರವನ್ನು ಬರಕನಹಾಲ್ ಗ್ರಾಮದಲ್ಲಿ ನಡೆಸಲಾಯಿತು.

ಚಿಕ್ಕನಾಯಕನಹಳ್ಳಿ ಸಾಯಿ ಗಂಗಾ ವೈದ್ಯರಾದ ಡಾ ವಿಜಯ್ ರಾಘವೇಂದ್ರ ಸರ್,ಶಂಕರ್ ಬರಕನಹಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ್,ಪುಷ್ಪ ಮಂಜುನಾಥ್ ಹಾಗೂ ಗ್ರಾಮದ ಸ್ವಯಂ ಸೇವಕರಾದ ಅಂಗಡಿ ಕುಮಾರಣ್ಣ, ರಾಕೇಶ್,ರಂಗಸ್ವಾಮಿ, ಕಾಂತರಾಜು,ನರಸಿಂಹಮೂರ್ತಿ,ವಿಶ್ವನಾಥ್,ಗ್ರಾಮದಶಿಬಿರಾರ್ಥಿಗಳು ಸಾಮೂಹಿಕವಾಗಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಲಾಹಿತು.

ವೈದ್ಯರಿಗೆ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?