Thursday, April 25, 2024
Google search engine
Homeಜಸ್ಟ್ ನ್ಯೂಸ್ಸಾರಾ ನಿಧನಕ್ಕೆ: ಕಲೇಸಂ ಜಿಲ್ಲಾ ಶಾಖೆ ತುಮಕೂರು ಸಂತಾಪ

ಸಾರಾ ನಿಧನಕ್ಕೆ: ಕಲೇಸಂ ಜಿಲ್ಲಾ ಶಾಖೆ ತುಮಕೂರು ಸಂತಾಪ

ನಾಡೋಜ ಪುರಸ್ಕೃತರಾದ ಸಾರಾ ಅಬೂಬಕ್ಕರ್ ಅವರು ಇಂದು ಅನಾರೋಗ್ಯದಿಂದ ತಮ್ಮ 87 ನೆಯ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೃತಿಗಳನ್ನು ಕೊಟ್ಟಿರುವರು.ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ
ತಡವಾಗಿ ಬರವಣಿಗೆ ಶುರು ಮಾಡಿದ ಇವರು
ಮುಸ್ಲಿಂ ಹೆಣ್ಣುಮಕ್ಕಳ ತವಕ ತಲ್ಲಣಗಳನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ,ಇದಕ್ಕಾಗಿ ಹಲವರ ಕೆಂಗಣ್ಣಿಗೂ ಗುರಿಯಾದ ಸಾರಾರವರು ,ಯಾವ ಬೆದರಿಕೆಗಳಿಗೂ ಜಗ್ಗದೆ ,ತಮಗೆ ಅನಿಸಿದ್ದನ್ನು ನೇರವಾಗಿ ,ಧೈರ್ಯ ದಿಂದ ಹೇಳುತ್ತಿದ್ದ ಹೆಣ್ಣುಮಗಳು .

ಸಾರಾರವರ ನಿಧನಕ್ಕೆ ,ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು
ಸಂತಾಪಗಳನ್ನು ವ್ಯಕ್ತಪಡಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?