Saturday, July 27, 2024
Google search engine
Homeಸಾಹಿತ್ಯ ಸಂವಾದಕವನನಿಜಾರ್ ಖಬ್ಬಾನಿ ಕವಿತೆಗಳ ಭಾವಾನುವಾದ

ನಿಜಾರ್ ಖಬ್ಬಾನಿ ಕವಿತೆಗಳ ಭಾವಾನುವಾದ

ಡಾ. ರಜನಿ ಎಂ


ದುರಂತವೆಂದರೆ

ಪ್ರಬುದ್ಧ ಮನಸ್ಸು …
ಪ್ರಣಯ ಭರಿತ
ಹೃದಯ
ಒಂದೇ ದೇಹದಲ್ಲಿರುವುದು.

ಹೆಣ್ಣಿಗೆ ಬೇಕಾಗಿದ್ದು


ಸುರ ಸುಂದರಾಂಗ,
ಕುಬೇರ,
ಅಲ್ಲ…
ಅವಳ ಕಣ್ಣಿನ ನೋವನ್ನು
ಹೇಳದೇ ಅರ್ಥ ಮಾಡಿಕೊಂಡು
ತನ್ನೆದೆಗೆ ಒರಗಿಸಿಕೊಂಡು
ಇಲ್ಲಿದೆ ನೋಡು
” ನಿನ್ನ ಮನೆ” ಎನ್ನುವ ಗಂಡು.

ಆಕಾಶ


ನನಗೂ ಆಕಾಶಕ್ಕೂ
ಏನು ವ್ಯತ್ಯಾಸ
ಕೇಳಿದಳು ನಲ್ಲೆ…
ನಾ ನುಡಿದೆ ….

ನಲ್ಲೆ ನೀನು ನಕ್ಕಾಗ
ನಾನು ಆಕಾಶವನ್ನೇ
ಮರೆವೆ .

‘ನಿಜಾರ್ ಖಬ್ಬಾನಿ’ ಕವಿತೆಗಳ
ಭಾವಾನುವಾದ.

ನಿಜಾರ್ ಖಬ್ಬಾನಿ (1923-1998)ಸಿರಿಯಾದ ರಾಷ್ಟೀಯ ಕವಿ ಎನಿಸಿಕೊಂಡುವರು. ಅವರು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈ ಆಡಿಸಿದವರು. ಅವರ ಕವನಗಳು ಸರಳವಾಗಿದ್ದರೂ ಮಾರ್ಮಿಕವಾಗಿರುತ್ತವೆ. ಪ್ರೇಮ ಕವನಗಳೂ ಹಾಗೆಯೆ. ಅವರ ಕವನಗಳ ಭಾವಾನುವಾದದ ಪ್ರಯತ್ನ ಡಾ. ರಜನಿ ಅವರಿಂದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?