Saturday, July 27, 2024
Google search engine
Homeಜನಮನದೇವೇಗೌಡರ ಹುಟ್ಟುಹಬ್ಬ ನಾಡ ಹಬ್ಬವಾಗಲಿ

ದೇವೇಗೌಡರ ಹುಟ್ಟುಹಬ್ಬ ನಾಡ ಹಬ್ಬವಾಗಲಿ

ದಯಾನಂದ್ ಗೌಡ (ದೀಪುಗೌಡ)


ಮಣ್ಣಿನ ಮಗ, ಕರ್ನಾಟಕದ ಹೆಮ್ಮೆಯ ಪುತ್ರ, ಕೆಂಪು ಕೋಟೆಯ ಮೇಲೆ ತಿರಂಗವನ್ನು ಹಾರಿಸಿದ ಏಕೈಕ ಕನ್ನಡಿಗನ ಜನ್ಮ ದಿನ ನಮ್ಮ ಮನೆಯ ಹಬ್ಬ, ನಮ್ಮ ನಾಡಹಬ್ಬವಿದು.

ಯಾಕೆ ಈ ಪರಿ ಹೆಮ್ಮೆಯಿಂದೇಳುತ್ತಿನೆಂದರೇ ಈ ವ್ಯಕ್ತಿ ಶಕ್ತಿಯಾದ ರೀತಿಯೇ ಬೇರೆ ಸಾಮಾನ್ಯ ರೈತನ ಮಗನಾಗಿ ಹುಟ್ಟಿ,

ತಳಮಟ್ಟದಿಂದ ಎದ್ದು ಬಂದು ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಕೀರ್ತಿ ದೇವೆಗೌಡರದ್ದು.

ಗೌತಮ ಬುದ್ಧನ ಸಾಮಾಜಿಕ ಚಿಂತನೆ, ಬಸವಣ್ಣನವರ ಸಮಾನತೆ, ಬಾಬಾ ಸಾಹೇಬರ ಹೋರಾಟ & ಚಿಂತನೆಗಳ ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿತ್ವ ದೇವೆಗೌಡರದು. ಅವರು ಪ್ರಧಾನಿಯಾದಾಗ ಮಾಡಿದ್ದು ಅಪಾರ.

ಕೃಷಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ವಿಶೇಷ ಕೊಡುಗೆ ನೀಡಿದವರು.
ನೀರಾವರಿಗೆ ಅತೀ ಹೆಚ್ಚು ಪ್ರಾಶಸ್ತ್ಯ ನೀಡಿ, ಮಹಿಳಾ ಮೀಸಲಾತಿಯನ್ನು ಸಾಂವಿಧಾನಿಕವಾಗಿ ಜಾರಿಗೆ ತಂದು ಶೈಕ್ಷಣಿಕವಾಗಿ, ರಾಜಕೀಯವಾಗಿ, ಔದ್ಯೋಗಿಕ ವಾಗಿ ಜಾರಿ ಮಾಡಿ ಮಹಿಳಾ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡಿದವರು.

ಇಂಥಹ ನೂರಾರು ಕಾರ್ಯಕ್ರಮಗಳನ್ನು ದೇಶದ ಜನರಿಗೆ ಅವರು ನೀಡಿದ್ದಾರೆ. ಕರ್ನಾಟಕದ ಮಣ್ಣಿನ ಮಗನಾಗಿ ದೇಶವನ್ನಾಳಿದ ದೇವೇಗೌಡರ ಜನ್ಮದಿನ ನಾಡಹಬ್ಬದಂತೆ ಎಂದರೆ ತಪ್ಪೇನಿಲ್ಲ.

ಇಂತಹ ದಿಗ್ಗಜ ರಿಗೆ ಈ ಮಣ್ಣಿನ ಪರವಾಗಿ, ದೇಶದ ಸಮಸ್ತ ನಾಗರಿಕರ ಪರವಾಗಿ ಹೃದಯ ತುಂಬಿ ಜನ್ಮ ದಿನದ ಶುಭಾಷಯವನ್ನು ಅರ್ಪಿಸುತ್ತಿದ್ದೇನೆ.

ಗೌರವ ವಂದನೆಗಳೊಂದಿಗೆ,

ದಯಾನಂದ್ ಗೌಡ (ದೀಪುಗೌಡ)
ರಾಜ್ಯ ಪ್ರಧಾನ ಕಾರ್ಯದರ್ಶಿಗಳು,
ಯುವ ಜಾತ್ಯಾತೀತ ಜನತಾದಳ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?