ಶಿವರಾಜ್
ನನ್ನ ಆದ್ಯ ಗುರುವರ್ಯರು, ಪ್ರಪ್ರಥಮ ಸೀನಿಯರ್ರು, ಸದಾವಂದನೀಯರು, ವಿದ್ಯೋದಯ ಕಾನೂನು ವಿಶ್ವವಿದ್ಯಾಲಯದ ಸಂಸ್ಥಾಪಕಾಧಿಪತಿ ಹೆಚ್ ಎಸ್ ಶೇಷಾದ್ರಿ ಅವರು (HSS) ತಮ್ಮ ಇಳಿ ವಯಸ್ಸಿನಲ್ಲಿ ದೇಶದ ಒಳಿತಿಗಾಗಿ ಮನೆಯಲ್ಲೇ ಉಳಿದು ತಮ್ಮ ಸುಪುತ್ರ ಮತ್ತು ಅವರ ಕುಟುಂಬದೊಂದಿಗಿದ್ದು, ಕೊರೋನಾ ತಡೆಯುವತ್ತ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿದರು.
ಬಿಡುವನ್ನು ವಿವಿಧ ಆಟಗಳನ್ನು ಆಡುವ ಮೂಲಕ ಕಳೆದರು.
ಮನೆಯಲ್ಲೇ ಎಲ್ಲರೂ ಉಳಿಯಬೇಕು. ಇದರಿಂದ ಸೋಂಕು ನಿರ್ಮೂಲನೆ ಸಾಧ್ಯ ಎಂದರು.
Comment here