Saturday, July 27, 2024
Google search engine
Homeತುಮಕೂರು ಲೈವ್ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ

ಪಾವಗಡ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ ಸೋಮವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು,

ಈ ಚುನಾವಣೆಯಲ್ಲಿ ಅವಿರೋಧವಾಗಿ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಆರ್,ಡಿ ರೊಪ್ಪ ಗ್ರಾಮದ ಮಹಾಲಿಂಗಪ್ಪ ಅವಿರೋಧ ಆಯ್ಕೆಯಾದರು.

ಇವೇಳೆ ನೂತನ ಅಧ್ಯಕ್ಷ ಮಾಲಿಂಗಪ್ಪ ಮಾತನಾಡಿ ಅವರು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಾಲೂಕಿನ ಶಾಸಕರಾದ ವೆಂಕಟರಮಣಪ್ಪ ರವರಿಗೆ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಅಭ್ಯರ್ಥಿ ವೆಂಕಟೇಶ್ ರವರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು.

ನೂತನ ಅಧ್ಯಕ್ಷ ಮಾಲಿಂಗಪ್ಪ ಆಯ್ಕೆಯಾದ ನಂತರ ಶಾಸಕರನ್ನು ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ವೆಂಕಟರಮಣಪ್ಪ ಪಿ ಎಲ್ ಡಿ ಬ್ಯಾಂಕ್ ನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶುಭ ಹಾರೈಸಿದರು.

ಚುನಾವಣಾ ಅಧಿಕಾರಿಯಾಗಿ ಎಸ್ಸಿ ಸೌಮ್ಯರವರು ಕರ್ತವ್ಯ ನಿರ್ವಹಿಸಿದ್ದಾರೆ.


ಈ ವೇಳೆ ಮಾಜಿ ಪಿ.ಎಲ್.ಡಿ. ಬ್ಯಾಂಕ್ ನ ಅದ್ಯಕ್ಷರುಗಾಳಾದ ಶೇಷಗಿರಿ. ಎನ್.ಆರ್ ಅಶ್ವಥ್ ಕುಮಾರ್. ಸೀತರಾಮ್.ಎಮ್.ಎಲ್.ಗೋಪಿ.ಪೆದ್ದಾರೆಡ್ಡಿ.ಕೆ.ಎಲ್.ನಾಗಣ್ಣ.ಬಸವರಾಜು.ಚಿದಾನಂದ ರೆಡ್ಡಿ.ಓಬಳೇಶಪ್ಪ.ಅಂಜಿನಪ್ಪ. ಉಪಾಧ್ಯಕ್ಷ ಹೆಚ್.ಆರ್.ಸುಮಾ. ವಿಶ್ವನಾಥ್. ಜಿ ಟಿ ರೆಡ್ಡಿ. ಶಂಸುದ್ದೀನ್. ಹನುಮಂತರಾಯ. ಬಾಲಾಜಿ.ಗಿತ್ತ ಮಾಲೂರ. ಆನಂದ್ ಕುಮಾರ್ . ರಾಮ್ ಮನೋಹರ ಲೋಹಿಯಾ (ಅಶೋಕ್ ). ಸುಬ್ರಹ್ಮಣ್ಯ.ಬಲರಾಮ್. ರಮೇಶ್. ಅಂಜಿನಪ್ಪ. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?