Saturday, April 20, 2024
Google search engine
Homeಧಾರ್ಮಿಕಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

ಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

Publicstory/prajayoga

ಗುಬ್ಬಿ: ಪಟ್ಟಣದ ಐತಿಹಾಸಿಕ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಛಲವಾದಿ ಕಾಯಕ ನಡೆಸುತ್ತಿದ್ದ ಕೆಂಚ ಮಾರಯ್ಯ ಅವರ ನಿವೃತ್ತಿ ಹಿನ್ನಲೆ ಜಿ.ಡಿ.ಯೋಗೀಶ್ ಅವರನ್ನು ನೇಮಕ ಮಾಡಿ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.

ಈ ವೇಳೆ ಜಿ.ಡಿ.ಯೋಗೀಶ್ ಮಾತನಾಡಿ, ದೇವಾಲಯದ ಗಂಧ ಬಟ್ಟಲು ಹೊತ್ತು ಧಾರ್ಮಿಕ ಸೇವೆ ನಡೆಸುವ ಶ್ರೇಷ್ಠ ಕಾಯಕವನ್ನು ಅಚ್ಚುಕಟ್ಟಾಗಿ ನಡೆಸಿ ಹದಿನೆಂಟು ಕೋಮಿನ ಭಕ್ತರು ಹಾಗೂ ದೇವಾಲಯದ ವಿಧಿ ವಿಧಾನಗಳಂತೆ ನಡೆದುಕೊಳ್ಳುವುದಾಗಿ ದೀಕ್ಷೆ ಪಡೆದು ಮಾತನಾಡಿದರು.

ಈ ಸಂದರ್ಭದಲ್ಲಿ ದೀಕ್ಷಾ ಕಾರ್ಯವನ್ನು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ, ಪಪಂ ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ಪ್ರಕಾಶ್, ಮುಖಂಡರಾದ ಕುಮಾರಯ್ಯ, ಸೋಮಶೇಖರಪ್ಪ, ವಿಜಯಕುಮಾರ್, ಅರ್ಚಕರಾದ ರಾಜು, ರುದ್ರೇಶ್, ನಾರಾಯಣ್ ಇತರರು ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?