Sunday, December 10, 2023
spot_img
HomeUncategorizedವೆಂಕಟಲಕ್ಷ್ಮಮ್ಮ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

ವೆಂಕಟಲಕ್ಷ್ಮಮ್ಮ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

ಸಿ.ಎಸ್. ಪುರ: ಹೋಬಳಿಯ ನೆಟ್ಟೆಕೆರೆ ಕರಿಯಣ್ಣನ ಪಾಳ್ಯದ ನಿವಾಸಿ, ಗುತ್ತಿಗೆದಾರದಾದ ಕೆ.ಆರ್. ರಾಮಣ್ಣ ಅವರ ತಾಯಿಯವರಾದ ವೆಂಕಟಲಕ್ಷ್ಮಮ್ಮ ಅವರು ಇಂದು ನಿಧನರಾದರು.

ಅವರ ಅಂತ್ಯಕ್ರಿಯೆಯು ನೆಟ್ಟಕೆರೆ ಕರಿಯಣ್ಣಪಾಳ್ಯದಲ್ಲಿ ಇಂದು (ಶನಿವಾರ) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು