ಜನಮನ

ದಕ್ಷಿಣ ಕನ್ನಡ ಶಿಕ್ಷಕರಿಗೆ ಸ್ವಾಮಿ ವೀರೇಶಾನಂದ‌ ಅವರಿಂದ ಉಪನ್ಯಾಸ

Public story.in


ತುಮಕೂರು: ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಆ ಜಿಲ್ಲೆಯ ಶಿಕ್ಷಕರಿಗೆ ತುಮಕೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರುಕಲಿಯುತ್ತಾ ಬದುಕೋಣ… ಬದುಕಲು ಕಲಿಸೋಣ ಕುರಿತು ಉಪನ್ಯಾಸ ನೀಡುವರು.

ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರಲ್ಲದೇ ನಾಡಿನ, ಹೊರ ರಾಜ್ಯಗಳ ಶಿಕ್ಷಕರು, ಉಪನ್ಯಾಸಕರು, ಶೈಕ್ಷಣಿಕ ತಜ್ಞ ರು ಉಪನ್ಯಾಸ ಕೇಳಬಹುದಾಗಿದೆ.

ದಿನಾಂಕ 19/06/20021 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಆನ್ ಲೈನ್ ಉಪನ್ಯಾಸವನ್ನು ಯೂ ಟ್ಯೂಬ್ ಲಿಂಕ್ ಮೂಲಕ ಕೇಳಬಹುದು ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ https://youtu.be/FOTKAK8xKHK

Comment here